ಹಾಸನ: ಜಿಲ್ಲೆಗೆ ನೂತನವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಆಗಿರುವ ನಮ್ಮೆಲ್ಲರ ನಾಯಕರು ಸಚಿವ ಸಂಪುಟದ ಹಿರಿಯ ಸಚಿವರು, ಕಂದಾಯ ಸಚಿವರು, ನೇರ ನಡೆ-ನುಡಿಯ ಪಾರದರ್ಶಕ ವ್ಯಕ್ತಿ, ಪ್ರಾಮಾಣಿಕ, ಸಾಮಾಜಿಕ ನ್ಯಾಯ ಅಳವಡಿಸಿಕೊಂಡಿರುವ ಶ್ರೀ ಕೃಷ್ಣ ಬೈರೇಗೌಡ ರವರಿಗೆ ತುಂಬು ಹೃದಯದ ಅಭಿನಂದನೆಗಳು. ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ರವರು ಮಾನ್ಯ ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

✍🏼 ಸಲೀಂ ಕೊಲ್ಲಹಳ್ಳಿ ಕೆಪಿಸಿಸಿ ಸದಸ್ಯರು ಸಕಲೇಶಪುರ ಹಾಸನ ಜಿಲ್ಲೆ.

ವರದಿ ರಾಣಿ ಪ್ರಸನ್ನ

Leave comment

Your email address will not be published. Required fields are marked with *.